Sunday 23 December 2018
Thursday 15 November 2018
Friday 9 November 2018
Sunday 21 October 2018
ಉದಯಗಿರಿಯಲ್ಲಿ ಶಾರದ ಪೂಜೆ
ಉದಯಗಿರಿಯಲ್ಲಿ
ಶಾರದ ಪೂಜೆ
ಶ್ರೀ ಶ೦ಕರನಾರಾಯಣ ಪ೦ಚಾಯತು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ನವರಾತ್ರಿ, ವಿಜಯದಶಮಿಯ ಪ್ರಯುಕ್ತ ಶಾರದ ಪೂಜೆಯನ್ನು ಆಚರಿಸಲಾಯಿತು.
ಮಕ್ಕಳ ಜೊತೆಗೆ ಹೆತ್ತವರು ಅಧ್ಯಾಪಕರು ಭಜನೆ ಹಾಡಿದರು.
ಕಾರ್ಯಕ್ರಮದಲ್ಲಿ ಶಾಲಾ ಪಿ.ಟಿ.ಎ ಅಧ್ಯಕ್ಷೆಯಾದ ಶ್ರೀಮತಿ ಕುಸುಮ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಬೇಬಿ ಶಾಲಿನಿ, ಎಸ್.ಎಸ್.ಜಿ ಅಧ್ಯಕ್ಷ ಶ್ರೀ ಕೃಷ್ಣ ಪ್ರಸಾದ್ ಭಾರತ್ ಬೈಲ್ ಭಾಗವಹಿಸಿದರು.
ಭಗತ್ ಸಿಂಗ್ ಆರ್ಟ್ಸ್ ಏಂಡ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀ ವಸಂತ ಕುಮಾರ್ ಬಾಂಜತ್ತಡ್ಕ, ಬಾಂಜತ್ತಡ್ಕ ವೃಂದಾವನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಕುಮಾರ್ ಬಾಂಜತ್ತಡ್ಕ,ಶಾಲಾ ಹಿತೈಷಿಗಳಾದ ಶ್ರೀಗೋವಿಂದ ಭಟ್ ಶಿಮಿಲಡ್ಕ ಮೊದಲಾದವರು ಭಾಗವಹಿಸಿದರು.ವೃಂದಾವನ ಮಹಿಳಾ ಭಜನಾ ಸಂಘ ಬಾಂಜತ್ತಡ್ಕ ಇವರು ಕೂಡ ಈ ಸಂದರ್ಭದಲ್ಲಿ ಭಜನೆ ಸೇವೆ ನಡೆಸಿಕೊಟ್ಟರು. ಅಲ್ಲದೆ ಭಜನೆ ಹಾಡಿದ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಿದರು.
Subscribe to:
Posts (Atom)