66ನೇ ಗಣರಾಜ್ಯೋತ್ಸವದ ಭಾಗವಾಗಿ ಶ್ರೀ ಶಂಕರನಾರಾಯಣ ಪಂಚಾಯತು
ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀ ಮತಿ
ಮಕ್ಕಳಿಗೆ ಈ ಸಂದರ್ಭದಲ್ಲಿ ಸಿಹಿತಿಂಡಿ ವಿತರಿಸಲಾಯಿತು.
|
ನಂತರ
ಶ್ರೀ ಕ್ಷೇತ್ರ
ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯ ಬದಿಯಡ್ಕ
ವಲಯದ ಸದಸ್ಯರಿಂದ
ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ
ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ
ಮೇಲ್ವಿಚಾರಕಿ ಶ್ರೀ ಮತಿ ಜಯ ಶ್ರೀ, ಸೇವಾ
ಪ್ರತಿನಿಧಿ ಶ್ರೀ ಮತಿ ಶಾಲಾ ಮಾತೃ
ಸಂಘದ ಅಧ್ಯಕ್ಷೆ
ಶ್ರೀ ಮತಿ ವಿಜಯ ಕುಮಾರಿ,ಮುಖ್ಯೋಪಾಧ್ಯಾಯಿನಿ ಶ್ರೀ ಮತಿ