Tuesday 30 September 2014

sakshara camp







SAKSHARA @2014

sakshara camp jointly held at AJBS Yelkana on september 26,27. 7 children from udayagiri & 18 from Yelkana Participated.

Tuesday 16 September 2014

seed supply

 
seed supplied to all children from Agriculture office Badiadka
PTA Excutive Member Mr. Udayakumar distributed

Tuesday 9 September 2014

BLOG INAUGURATION


ಶಾಲಾ ಬ್ಲೋಗ್ ಉದ್ಘಾಟನೆ
ಶ್ರೀ ಶಂಕರನಾರಾಯಣ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯ ಶಾಲಾ ಬ್ಲೋಗ್ ನ್ನು ಇತ್ತೀಚೆಗೆ ಬದಿಯಡ್ಕ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷರಾದ   ಶ್ರೀ ಮಾಹಿನ್ ಕೇಳೋಟ್ ಉದ್ಘಾಟಿಸಿದರು.
www.11324ssalpsudayagiriblogspot.in

ONAM & INAUGURATION OF SCHOOL BLOG & ...................................



 

ಓಣಂ ಆಚರಣೆ

 

ಶ್ರೀ ಶಂಕರನಾರಾಯಣ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಓಣಂ ಹಬ್ಬ ಆಚರಿಸಲಾಯಿತು.

ಇದರ ಅಂಗವಾಗಿ ಮಕ್ಕಳಿಗೆ ಹಾಗು ಹಿರಿಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ನೀಡಿದ ವಿಜ್ಞಾನ ಕಿಟ್, ಸ್ಪೋಟ್ಸ್ ಕಿಟ್, ಲೈಬ್ರರಿ ಬುಕ್ಸ್,ಮಕ್ಕಳ ಡೈರಿ,ಪಂಚಾಯತು ಮ್ಯಾಗಸಿನ್,ಧ್ವನಿವರ್ಧಕಗಳನ್ನು ಬದಿಯಡ್ಕ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷರಾದ   ಶ್ರೀ ಮಾಹಿನ್ ಕೇಳೋಟ್ ಶಾಲಾ ಅಧಿಕೃತರಿಗೆ ವಿತರಿಸಿದರು.

 
WELCOME TO ALL
 
 
ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ  ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ, ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ವಿಜಯಕುಮಾರಿ,ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅಚ್ಯುತ ಮಣಿಯಾಣಿ, ವಿದ್ಯಾಗಿರಿ ಶಾಲಾ ಅಧ್ಯಾಪಕರಾದ ಶ್ರೀ ಶ್ರೀಧರ ಪ್ರಸಾದ್, ಶ್ರೀಮತಿ ಅನಿತ,
 

 

 
































        II  PLACE 






                I PLACE









                                               II PLACE












I PLACE


CHOR
ACCHAR
UPPERI
PAPPADA
HOLIGE
MYSORE PAK
MOR
SAR SAMBAR
VELLAM
PAYASAM
KACHAMBAR










ಹಿರಿಯರಾದ ಶ್ರೀ ಕುಮಾರನ್ ಇಕ್ಕೇರಿ, ರವಿ ಕೈಲಂಕಜೆ,ಅಬ್ದುಲ್ಲ ಬಾಂಜತ್ತಡ್ಕ, ಪುರುಷೋತ್ತಮ ಭಟ್ ಮೊದಲಾದವರು ಭಾಗವಹಿಸಿದರು.










WE ARE READY TO TELL
 STORY OF MAHABALI
 HAI IT IS TOOO NICE YAR.....................

PRIME MINISTERS PROGRAMME


ಪ್ರಧಾನಮಂತ್ರಿ ಕಾರ್ಯಕ್ರಮ

   ಶ್ರೀ ಶಂಕರನಾರಾಯಣ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯ ಮಕ್ಕಳು
 
ಪ್ರಧಾನಮಂತ್ರಿಯವರ ಮಕ್ಕಳೊಂದಿಗಿನ ಸಂವಾದ     ಕಾರ್ಯಕ್ರಮವನ್ನು ವೀಕ್ಷಿಸಿದರು.