Tuesday 9 September 2014

ONAM & INAUGURATION OF SCHOOL BLOG & ...................................



 

ಓಣಂ ಆಚರಣೆ

 

ಶ್ರೀ ಶಂಕರನಾರಾಯಣ ಪಂಚಾಯತು ಕಿರಿಯ ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಓಣಂ ಹಬ್ಬ ಆಚರಿಸಲಾಯಿತು.

ಇದರ ಅಂಗವಾಗಿ ಮಕ್ಕಳಿಗೆ ಹಾಗು ಹಿರಿಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಬದಿಯಡ್ಕ ಗ್ರಾಮ ಪಂಚಾಯತು ನೀಡಿದ ವಿಜ್ಞಾನ ಕಿಟ್, ಸ್ಪೋಟ್ಸ್ ಕಿಟ್, ಲೈಬ್ರರಿ ಬುಕ್ಸ್,ಮಕ್ಕಳ ಡೈರಿ,ಪಂಚಾಯತು ಮ್ಯಾಗಸಿನ್,ಧ್ವನಿವರ್ಧಕಗಳನ್ನು ಬದಿಯಡ್ಕ ಗ್ರಾಮ ಪಂಚಾಯತು ಸ್ಥಾಯಿ ಸಮಿತಿ ಅಧ್ಯಕ್ಷರಾದ   ಶ್ರೀ ಮಾಹಿನ್ ಕೇಳೋಟ್ ಶಾಲಾ ಅಧಿಕೃತರಿಗೆ ವಿತರಿಸಿದರು.

 
WELCOME TO ALL
 
 
ಕಾರ್ಯಕ್ರಮದಲ್ಲಿ ರಕ್ಷಕ ಶಿಕ್ಷಕ ಸಂಘದ  ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ, ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ವಿಜಯಕುಮಾರಿ,ನಿವೃತ್ತ ಮುಖ್ಯೋಪಾಧ್ಯಾಯರಾದ ಶ್ರೀ ಅಚ್ಯುತ ಮಣಿಯಾಣಿ, ವಿದ್ಯಾಗಿರಿ ಶಾಲಾ ಅಧ್ಯಾಪಕರಾದ ಶ್ರೀ ಶ್ರೀಧರ ಪ್ರಸಾದ್, ಶ್ರೀಮತಿ ಅನಿತ,
 

 

 
































        II  PLACE 






                I PLACE









                                               II PLACE












I PLACE


CHOR
ACCHAR
UPPERI
PAPPADA
HOLIGE
MYSORE PAK
MOR
SAR SAMBAR
VELLAM
PAYASAM
KACHAMBAR










ಹಿರಿಯರಾದ ಶ್ರೀ ಕುಮಾರನ್ ಇಕ್ಕೇರಿ, ರವಿ ಕೈಲಂಕಜೆ,ಅಬ್ದುಲ್ಲ ಬಾಂಜತ್ತಡ್ಕ, ಪುರುಷೋತ್ತಮ ಭಟ್ ಮೊದಲಾದವರು ಭಾಗವಹಿಸಿದರು.










WE ARE READY TO TELL
 STORY OF MAHABALI
 HAI IT IS TOOO NICE YAR.....................

No comments:

Post a Comment