Monday 26 January 2015

Republic day

66ನೇ ಗಣರಾಜ್ಯೋತ್ಸವದ ಭಾಗವಾಗಿ  ಶ್ರೀ ಶಂಕರನಾರಾಯಣ ಪಂಚಾಯತು

ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ  ಮುಖ್ಯೋಪಾಧ್ಯಾಯಿನಿ  ಶ್ರೀ ಮತಿ

ಲಕ್ಷ್ಮಿ.ಪಿ ಧ್ವಜಾರೋಹಣಗೈದರು.

ಮಕ್ಕಳಿಗೆ ಈ ಸಂದರ್ಭದಲ್ಲಿ ಸಿಹಿತಿಂಡಿ ವಿತರಿಸಲಾಯಿತು.

ನಂತರ

 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವದ್ಧಿ  ಯೋಜನೆಯ ಬದಿಯಡ್ಕ ವಲಯದ ಸದಸ್ಯರಿಂದ

ಸ್ವಚ್ಛತಾ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆಯ

ಮೇಲ್ವಿಚಾರಕಿ  ಶ್ರೀ ಮತಿ ಜಯ ಶ್ರೀ, ಸೇವಾ ಪ್ರತಿನಿಧಿ  ಶ್ರೀ ಮತಿ  ಶಾಲಾ ಮಾತೃ

ಸಂಘದ ಅಧ್ಯಕ್ಷೆ ಶ್ರೀ ಮತಿ ವಿಜಯ ಕುಮಾರಿ,ಮುಖ್ಯೋಪಾಧ್ಯಾಯಿನಿ  ಶ್ರೀ ಮತಿ

ಲಕ್ಷ್ಮಿ.ಪಿ,  ಶಾಲಾ ಅಧ್ಯಾಪಕರು,ಮಕ್ಕಳು, ಸಂಘದ ಸದಸ್ಯರು ಭಾಗವಹಿಸಿದರು

No comments:

Post a Comment