Friday 4 July 2014

notice

                                           



  ರಕ್ಷಕ ಶಿಕ್ಷಕ ಸಂಘ, ಉದಯಗಿರಿ
         ಉದಯಗಿರಿ ಶಾಲೆಯ ರಕ್ಷಕ ಶಿಕ್ಷಕ ಸಂಘದ ಮಹಾಸಭೆಯು ಇದೇ ಬರುವ ತಾರೀಕು 8.7.2014ನೇ ಮಂಗಳವಾರ 2 ಗಂಟೆಗೆ ಸರಿಯಾಗಿ ನಡೆಯಲಿರುವುದು.  ಎಲ್ಲಾ ಹೆತ್ತವರು ಸಮಯಕ್ಕೆ ಸರಿಯಾಗಿ ಆಗಮಿಸಿ ಸಹಕರಿಸಬೇಕಾಗಿ ವಿನಂತಿ.
                                                                         ಇತೀ
  ಉದಯಗಿರಿ                                                                          ಕಾರ್ಯದರ್ಶಿ
   1.7.2014                                                                                              ರಕ್ಷಕ ಶಿಕ್ಷಕ ಸಂಘ
                                        


                                                     ಬ್ಲಂಡ್ ತರ ಬೇತಿ
                          ಡಯಟ್ ಕಾಸರಗೋಡಿನ ನೇತೃತ್ವದಲ್ಲಿ ಎಲ್ಲಾ ಶಾಲೆಗಳ ಒಬ್ಬರು ಅಧ್ಯಾಪಕರಿಗೆ ನೀಡುವ ಎರಡು ದಿನಗಳ ಮಾಹಿತಿ ತಂತ್ರಜ್ಞಾನ ತರ ಬೇತಿಯ ಉದ್ಘಾಟನೆಯನ್ನು ಕುಂಬಳೆ ಹೈಯರ್ ಸೆಕಂಡರಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಕೈಲಾಸನಾಥ ಮೂರ್ತಿ ನೆರವೇರಿಸಿದರು. ಸ್ಟಾಫ್ ಸೆಕ್ರಟರಿ ಶ್ರೀ ಪ್ರದೀಪ್ ಅಧ್ಯಕ್ಷರಾಗಿದ್ದರು. ಎಸ್ ಆರ್ ಜಿ ಕನ್ವೀನರ್ ಶ್ರೀ ಮನೋಜ್ ಕುಮಾರ್ ಸ್ವಾಗತಿಸಿ ಕಿಳಿಂಗಾರು ಶಾಲಾ ಶಿಕ್ಷಕ ಶ್ರೀ  ಪ್ರದೀಕುಮಾರ್ ಧನ್ಯವಾದವಿತ್ತರು. ಸಂಪನ್ಮೂಲ ವ್ಯಕ್ತಿಗಳಾದ ಕುಂಬಳೆ ಹೈಯರ್ ಸೆಕಂಡರಿ ಶಾಲೆಯ ಶ್ರೀ ಅನಿಲ್ ಕುಮಾರ್,ನೀರ್ಚಾಲ್ ಮಹಾಜನ ಶಾಲೆಯ
 ಶ್ರೀ ರವಿಶಂಕರ್ ಶುಭ ಹಾರೈಸಿದರು.

No comments:

Post a Comment