ಗಾಂಧಿ
ಜಯಂತಿ
ಶ್ರೀ
ಶ೦ಕರನಾರಾಯಣ ಪ೦ಚಾಯತು ಕಿರಿಯ
ಪ್ರಾಥಮಿಕ ಶಾಲೆ ಉದಯಗಿರಿಯಲ್ಲಿ
ಗಾಂಧಿ ಜಯಂತಿಯನ್ನು ಆಚರಿಸಲಾಯಿತು.
ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಅ೦ಬಿಕಾ ಸರಸ್ವತಿ
ಧ್ವಜಾರೋಹಣಗೈದರು.ಕಾರ್ಯಕ್ರಮದಲ್ಲಿ
ಶಾಲಾ ಎಂ.ಪಿ.ಟಿ.ಎ
ಅಧ್ಯಕ್ಷೆ ಶ್ರೀಮತಿ ಬೇಬಿ ಶಾಲಿನಿ,
ಎಸ್.ಎಸ್.ಜಿ
ಅಧ್ಯಕ್ಷ ಶ್ರೀ ಕುಮಾರನ್ ಇಕ್ಕೆರಿ,
ಶಾಲಾ
ಹಿತೈಷಿ ಶ್ರೀ ಪುರುಷೋತ್ತಮ ಭಟ್
ಮಿಂಚಿನಡ್ಕ,ಶ್ರೀ
ವಿನೋದ್ ಕುಮಾರ್ ಚಾಲತ್ತಡ್ಕ ,
ಶ್ರೀ
ಸುಂದರ ಬಾಂಜತ್ತಡ್ಕ,
ಶ್ರೀ
ರಾಜಗೋಪಾಲ ಚಾಲತ್ತಡ್ಕ ಮೊದಲಾದವರು
ಭಾಗವಹಿಸಿದರು.ಹೆತ್ತವರು,ಊರವರು,
ಹಳೆ
ವಿದ್ಯಾರ್ಥಿಗಳು ದಿನಾಚರಣೆಯಲ್ಲಿ
ಪಾಲ್ಗೊಂಡರು.
ನಂತರ
ಊರವರ ಪಾಲ್ಗೊಳ್ಳುವಿಕೆಯೊಂದಿಗೆ
ಬದಿಯಡ್ಕ ಉದಯಗಿರಿ ರಸ್ತೆಬದಿಯ
ಕಳೆಗಿಡಗಳನ್ನು ಕಡಿದು ವಾಹನ
ಸಂಚಾರಕ್ಕೆ ಯೋಗ್ಯವಾಗುವಂತೆ
ಮಾಡಿಕೊಡಲಾಯಿತು.
No comments:
Post a Comment