Friday 5 October 2018

ಗಾಂಧಿ ಜಯಂತಿ




ಪಿ.ಟಿ.ಎ ಅಧ್ಯಕ್ಷೆ   ಶ್ರೀಮತಿ ಕುಸುಮ   

ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಬೇಬಿ 

ಶಾಲಿನಿ











ಕಾರ್ಯಕ್ರಮದಲ್ಲಿ ಎಸ್.ಎಸ್.ಜಿ ಅಧ್ಯಕ್ಷ ಶ್ರೀ ಕೃಷ್ಣ ಪ್ರಸಾದ್, ಪಿ.ಟಿ.ಉಪಾಧ್ಯಕ್ಷ ಶ್ರೀ ವೇಣುಗೋಪಾಲ್, ಅಂಗನವಾಡಿ ಅಧ್ಯಾಪಿಕೆ ಶ್ರೀಮತಿ ಲೀಲ ಶಾಲಾ ಹಿತೈಷಿಗಳಾದ ಶ್ರೀ ಸುಂದರ ಬಾಂಜತ್ತಡ್ಕ, ಶ್ರೀ ವಸಂತ ಬಾಂಜತ್ತಡ್ಕ, ಶ್ರೀ ಅಬ್ದುಲ್ಲ ಮೂಕಂಪಾರೆ, ಹೆತ್ತವರು,ಊರವರು,ಹಳೆ ವಿದ್ಯಾರ್ಥಿಗಳು ಭಾಗವಹಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಅ೦ಬಿಕಾ ಸರಸ್ವತಿ ಸ್ವಾಗತಿಸಿದರು.ಅಧ್ಯಾಪಕರಾದ ಶ್ರೀ ರಾಜೇಶ್ ಯಸ್, ಶ್ರೀಮತಿ ಪ್ರಿಯ.ಕೆ, ಫಾತಿಮತ್ ಶಾಹಿನ ಕಾರ್ಯಕ್ರಮದ ನೇತೃತ್ವ ವಹಿಸಿದರು.

No comments:

Post a Comment